ಹೊನ್ನಾವರ: ತಾಲೂಕಿನ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.ಹೊನ್ನಾವರ ತಾಲೂಕ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾಗಿ ಶ್ರೀ ಶಂಕರ ಗೌಡ ಗುಣವಂತೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹೊನ್ನಾವರ ಇದರ ಸಹ ಕಾರ್ಯದರ್ಶಿಯಾಗಿ, ಅರಸುವೇದಿಕೆಯ ಪ್ರಮುಖ ಸದಸ್ಯರಾಗಿ, ಗುಣವಂತೆ ಸುಭಾಷ್ ಯುವಕ ಮಂಡಳದ ಅಧ್ಯಕ್ಷರಾಗಿ ಇರುವ ಇವರು ಯುವ ಕವಿ ಬರಹಗಾರರಾಗಿದ್ದಾರೆ.ಕೋರೋನಾ ಸಮಯದಲ್ಲಿ ಕಿಟ್ ಹಾಗೂ ಲಾಕ್ ಡೌನ್ … [Read more...] about ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ಆಯ್ಕೆ