ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ವ್ಯವಸ್ಥೆಯಡಿ ಚಿಕಿತ್ಸೆಗಳನ್ನು ನೀಡಲು ಉದ್ದೇಶಿತ ಡೇ ಕೇರ್ ಥೆರಪಿ ಕೇಂದ್ರಗಳ ಸೌಕರ್ಯ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರಿ ಆರೋಗ್ಯ ಸೇವೆಗಳು (ಸಿಜಿಎಚ್ ಎಸ್) ಅಡಿಯಲ್ಲಿ ಹೆಸರಿಸಲಾದ (ಎಂಪ್ಯಾನಲ್) ಪಡೆದ ಸಾಂಪ್ರದಾಯಿಕ (ಅಲೋಪಥಿ) ವೈದ್ಯಕೀಯ ಕೇಂದ್ರಗಳ ಮಾದರಿಯಲ್ಲಿ, ಸದ್ಯದಲ್ಲೇ … [Read more...] about ಕೇಂದ್ರ ಸರ್ಕಾರಿ ನೌಕರರಿಗೆ ಆಯುಷ್ ಡೇ ಕೇರ್ ಚಿಕಿತ್ಸಾ ಕೇಂದ್ರಗಳ ಸೇವೆ ಒದಗಿಸಲು ಅನುಮೋದನೆ
ಯೋಗ
ರವೀಂದ್ರ ಭಟ್ ಸೂರಿಯವರಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರಧಾನ
ಕುಮಟಾ: ತಾಲೂಕಿನ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವೀಂದ್ರ ಭಟ್ಟ, ಸೂರಿ ಅವರಿಗೆ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಶಿಕ್ಷಕ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.ಎಂ.ಕಾಂ.ಬಿ.ಪಿ.ಇಡಿ. ಪದವೀಧರರಾಗಿರುವ ರವೀಂದ್ರ ಭಟ್ಟ ಅವರು ಸೃಜನಶೀಲ ಶಿಕ್ಷಕರಾಗಿದ್ದು ಶೈಕ್ಷಣಿಕ, ಸಾಹಿತ್ಯ, ಯೋಗದ ಕುರಿತು … [Read more...] about ರವೀಂದ್ರ ಭಟ್ ಸೂರಿಯವರಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರಧಾನ
ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು;ಸುರೇಶ ನಾಯ್ಕ
ಯೋಗ, ಆಯುರ್ವೇದ, ನಿಸರ್ಗೋಪಚಾರ, ಮೊದಲಾದ ಪರಂಪರೆಯ ಆರೋಗ್ಯ ಸೂತ್ರವನ್ನು ನಾವು ಮರೆತಿರುವುದರಿಂದ ರೋಗ ದೇಶವನ್ನು ಆವರಿಸುತ್ತಿದೆ. ನಮ್ಮ ದೇಹ ಅದಕ್ಕೆ ಬೇಕಾದ ವ್ಯಾಯಾಮ, ಆಹಾರಗಳನ್ನು ಈ ಪದ್ಧತಿಯಲ್ಲಿ ಹೇಳಲಾಗಿದೆ. ಹೀಗೆ ಬದುಕಿದವರು ಬಹುಕಾಲ ಆರೋಗ್ಯದಿಂದ ಇದ್ದ ಉದಾಹರಣೆಗಳಿವೆ. ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹೇಳಿದರು. ಅವರು ಅಗ್ರಹಾರ ಹಣಪತಿ ದೇವಾಲಯದ … [Read more...] about ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು;ಸುರೇಶ ನಾಯ್ಕ
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು – ಸಿಡಿಪಿಓ ಅಂಬಿಕಾ ಕಟಕೆ
ಹಳಿಯಾಳ : ಮಕ್ಕಳ ಸವೋತೋಮುಖ ಅಭಿವೃದ್ದಿಗೆ ಪಾಲಕರು ಶ್ರಮಿಸುವುದು ಪ್ರತಿಯೊಬ್ಬ ಪಾಲಕರ ಆಧ್ಯ ಕರ್ತವ್ಯವಾಗಿದೆ. ಇದರ ಜೊತೆಗೆ ಅವರ ಶಿಕ್ಷಣ ಮತ್ತು ಆರೋಗ್ಯದ ಕುರಿತು ಹೆಚ್ಚಿನ ಮುತವರ್ಜಿ ವಹಿಸುವುದು ಅವಶ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಕಾರವಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ದುರ್ಗಾಯವ ಸಂಘ ಹಳಿಯಾಳ ಇವರ … [Read more...] about ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು – ಸಿಡಿಪಿಓ ಅಂಬಿಕಾ ಕಟಕೆ
ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್
ಹೊನ್ನಾವರ : “ಟಿವಿ, ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಬರವಣಿಗೆಯ ಕೌಶಲ್ಯ ಕಡಿಮೆಯಾಗುವುದನ್ನು ತಡೆಯಲು ಧ್ಯಾನ, ಯೋಗ, ಪ್ರಾಣಾಯಾಮ ಸಹಕಾರಿ” ಎಂದು ಹೊನ್ನಾವರದ ವೈದ್ಯಾಧಿಕಾರಿ ಡಾ| ಚೈತ್ರಾ ಪಂಡಿತ್ ನುಡಿದರು. ಅವರು ಇತ್ತೀಚೆಗೆ ಸಂಗಮ ಸೇವಾ ಹೊನ್ನಾವರ ಹಾಗೂ ಕೆ.ಎಲ್.ಇ. ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಳದೀಪುರದ ಆರ್.ಈ.ಎಸ್. ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಏರ್ಪಡಿಸಲಾದ ವಿಶ್ವಯೋಗ ದಿನಾಚರಣೆಯನ್ನು … [Read more...] about ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್