ಹೊನ್ನಾವರ: ಶಿಕ್ಷಕ ವೃತ್ತಿ ಪವಿತ್ರವಾದುದು ನಮ್ಮ ತಂದೆತಾಯಿಯವರ ಪುಣ್ಯದ ಫಲದಿಂದ ನಾವು ಈ ವೃತ್ತಿಯಲ್ಲಿದ್ದೇವೆ. ಯಾವುದೇ ಹೊಸ ಯೋಜನೆಯ ಕುರಿತು ನಕಾರಾತ್ಮಕವಾಗಿ ಭಾವಿಸದೇ ಸಕಾರಾತ್ಮಕವಾಗಿ ಯೋಚಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಥಾಮಸ್ ಹೊರ್ಟಾ ಹೇಳಿದರು. ಅವರು ಬಣಸಾಲೆ ಕ್ಲಸ್ಟರ್ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಣಸಾಲೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಿವೃತ್ತ … [Read more...] about ನಕಾರಾತ್ಮಕವಾಗಿ ಭಾವಿಸದೇ ಸಕಾರಾತ್ಮಕವಾಗಿ ಯೋಚಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ;ಥಾಮಸ್ ಹೊರ್ಟಾ