ಭಟ್ಕಳ:ಅಪಾಯಕಾರಿ ಸೇತುವೆಯಿಂದಾಗಿ ಜನ ತೀವ್ರ ತೊಂದರೆಗೊಳಗಾಗುತ್ತಿದ್ದು ನೂತನ ಸೇವೆಯನ್ನು ನಿರ್ಮಿಸಿಕೊಡುವಂತೆ ಹಾಗೂ ತಕ್ಷಣ ಸೇತುವೆಯ ಇಕ್ಕೆಲಗಳಲ್ಲಿ ಗಾರ್ಡ ಹಾಕಿ ಜನತೆಯ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಾಗರೀಕರು ಒತ್ತಾಯಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿದ್ದರೂ ಕೂಡಾ ಮಧ್ಯದಲ್ಲಿ ಹಾದು ಹೋದ ರೈಲ್ವೇ ಲೈನಿನಿಂದಾಗಿ ಮುಟ್ಟಳ್ಳಿ ಭಾಗವು ನಗರದಿಂದ ಬೇರ್ಪಟ್ಟು ಸಂಪೂರ್ಣ ಹಳ್ಳಿಯ ವಾತಾವರಣ ಬಂದಿದೆ. ಮುಟ್ಟಳ್ಳಿಯಿಂದ ತಲಾಂದ … [Read more...] about ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,
ರಸ್ತೆ
೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ
ಕಾರವಾರ:ಕಾರವಾರದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಕಳೆದ ೨೫ ವರ್ಷಗಳಿಂದ ಆ ಕುಟುಂಬಸ್ಥರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹೀಗಾಗಿ ಈ ಕುಟುಂಬಗಳು ಸ್ಥಳೀಯ ಜಮಾತ್ ನ ಅನುಮತಿ ಇಲ್ಲದೇ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ … [Read more...] about ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ
ಕಳಪೆ ಕಾಮಗಾರಿ
ಹೊನ್ನಾವರ:ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ … [Read more...] about ಕಳಪೆ ಕಾಮಗಾರಿ