ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಗುಪ್ತವಾರ್ತೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ನಾಯ್ಕ ಸಿದ್ದಾಪುರ ಠಾಣಿಗೆ ವರ್ಗಾವಣೆಯ ಪ್ರಯುಕ್ತ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳಿಂದ ಬಿಳ್ಕೋಡುಗೆ. ಮೂಲರ್ತ ಗೋಕರ್ಣ ತಾಲೂಕಿನ ಗಂಗಾವಳಿಯವರಾದ ರಾಘವೇಂದ್ರ ನಾಯ್ಕ 2007ರಲ್ಲಿ ಪೋಲಿಸ್ ಅಧಿಕಾರಿಯಾಗಿ ನೇಮಕವಾದರು ಆರಂಭದಲ್ಲಿ ಕಾರವಾರ ನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹೊನ್ನಾವರ ಠಾಣಿಗೆ ವರ್ಗಾವಣೆಯಾದರು. ಶಿಸ್ತು, ಪ್ರಾಮಾಣಿಕತೆ … [Read more...] about ರಾಘವೇಂದ್ರ ನಾಯ್ಕ ಸಿದ್ದಾಪುರ ಠಾಣಿಗೆ ವರ್ಗಾವಣೆ;ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳಿಂದ ಬಿಳ್ಕೋಡುಗೆ
ರಾಘವೇಂದ್ರ ನಾಯ್ಕ
ಹಳಿಯಾಳ ಬಿಜೆಪಿಯಲ್ಲಿ ಬಂಡಾಯ – ಟಿಕೆಟ್ ವಂಚಿತ ಜಿ.ಆರ್.ಪಾಟೀಲ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ಘೊಷಣೆ.
ಹಳಿಯಾಳ :- ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಬಹುಸಂಖ್ಯಾತರಿರುವ ಮರಾಠಾ ಸಮುದಾಯದ ತಮಗೆ ಈ ಬಾರಿಯ ವಿಧಾನ ಸಭಾ ಟಿಕೆಟ್ ನೀಡುವುದಾಗಿ ಭರಸವೆ ನೀಡಿದ್ದ ಬಿಜೆಪಿ ಪಕ್ಷ ಅದನ್ನು ಈಡೇರಿಸದೆ ತಮಗೆ ಹಾಗೂ ಮರಾಠಾ ಸಮುದಾಯಕ್ಕೆ ಮೊಸ ಮಾಡಿದ್ದು ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಬಿಜೆಪಿ ಟಿಕೆಟ್ ವಂಚಿತ ಮರಾಠಾ ಸಮುದಾಯ ಮುಖಂಡ ಹಾಗೂ ಮಾಜಿ ಎಸ್ಪಿ ಜಿ.ಆರ್.ಪಾಟೀಲ್ ಹೇಳಿದರು. ಪೋಲಿಸ್ ಹುದ್ದೆ ನಿವೃತ್ತಿಯ ಬಳಿಕ ಕಳೆದ ಒಂದು ವರ್ಷದ ಹಿಂದೆ ಮೊದಿಜಿಯವರ ಕಾರ್ಯ … [Read more...] about ಹಳಿಯಾಳ ಬಿಜೆಪಿಯಲ್ಲಿ ಬಂಡಾಯ – ಟಿಕೆಟ್ ವಂಚಿತ ಜಿ.ಆರ್.ಪಾಟೀಲ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ಘೊಷಣೆ.