ಹಳಿಯಾಳ:- ಸದ್ಯದ ಪರಿಸ್ಥಿತಿಯಲ್ಲಿ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ನಡೆಯುತ್ತಿಲ್ಲ ಬದಲಾಗಿ ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಪಕ್ಷ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿ ಈವರೆಗೆ ಈ ಮತಕ್ಷೇತ್ರದಿಂದ ಯಾವುದೇ ಅಭ್ಯರ್ಥಿ ಘೊಷಣೆ … [Read more...] about ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ;ಬಿ.ಆರ್.ನಾಯ್ಕ
ರಾಜಕೀಯ ಕ್ಷೇತ್ರ
ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ. ಹಾಗಾಗಬಾರದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಾರದು, ಪಕ್ಷದ ಸಂಘಟನೆಗೆ ಇದು ಮಾರಕವಾಗುತ್ತದೆ ಆದ್ದರಿಂದ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಜನರು ಜನಪ್ರತಿನಿಧಿಗಳ ಮೇಲಿಡುವ ಆಶಯವನ್ನು ಈಡೇರಿಸಿ ಅಭಿವೃದ್ದಿಪಥದಲ್ಲಿ ಸಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ … [Read more...] about ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ