ಹೊನ್ನಾವರ: “ಒರ್ವ ಕಲಾವಿದನಲ್ಲಿ ಶೃದ್ದೆ ನಿಷ್ಠೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಆತ ಶ್ರೇಷ್ಠ ಕಲಾವಿದನಾಗಿರಲು ಸಾಧ್ಯ .ಚಿಟ್ಟಾಣಿಯಂತ ಮಹಾನ್ ವ್ಯಕ್ತಿಗಳಿಂದ ವೃತ್ತಿ ನಿಷ್ಠೆ ಕಲಿಯಬೇಕು” ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಜಶೇಖರ್ ಹೆಬ್ಬಾರ್ ಅಭಿಪ್ರಾಯಿಸಿದರು. ರಾಷ್ಟಪ್ರಶಸ್ತಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪುಣ್ಯ ಸ್ಮರಣಾರ್ತ ಚಿಟ್ಟಾಣಿಯವರ ಸ್ವಗ್ರಹವಾದ ತಾಲೂಕಿನ ಹೆರಂಗಡಿ ಗುಡ್ಡೇಕೇರಿಯ ಚಿಟ್ಟಾಣಿ ಯಕ್ಷ … [Read more...] about ಚಿಟ್ಟಾಣಿಯಂತ ಮಹಾನ್ ವ್ಯಕ್ತಿಗಳಿಂದ ವೃತ್ತಿ ನಿಷ್ಠೆ ಕಲಿಯಬೇಕು ;ರಾಜಶೇಖರ್ ಹೆಬ್ಬಾರ್