ಕಾರವಾರ: ಅಂಜುದೀವ್ ದ್ವೀಪದ ಬಳಿ ಮಲ್ಪೆ ಹಾಗೂ ಮಂಗಳೂರು ಮೂಲದ ಬೋಟ್ಗಳು ಅನಧಿಕೃತವಾಗಿ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿವೆ. ಮಲ್ಪೆ ಹಾಗೂ ಮಂಗಳೂರು ಭಾಗದ ಮೀನುಗಾರರು ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸಿದರೂ ಕೋಸ್ಟ ಗಾರ್ಡ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಸ್ಥಳೀಯ ಮೀನುಗಾರರ ಮೇಲೆ ಅನಾವಷ್ಯಕವಾಗಿ ವಿವಿಧ ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಭಾರತೀಯ ನೌಕಾನೆಲೆ ವ್ಯಾಪ್ತಿಗೆ ಬರುವ ಅಂಜುದೀವ್ ದ್ವೀಪದ ಬಳಿ ಇತರರಿಗೆ … [Read more...] about ಮಂಗಳೂರು ಮೂಲದ ಬೋಟ್ಗಳು ಅನಧಿಕೃತ ಬುಲ್ಟ್ರಾಲ್ ಮೀನುಗಾರಿಕೆ
ರಾಜಾರೋಷ
ನಗರಾಡಳಿತ ಸಂಪೂರ್ಣ ಕುಸಿದಿದೆ- ಬಸವರಾಜ ಕಲಶೆಟ್ಟಿ
ದಾಂಡೇಲಿ:ಭಾರತೀಯ ಜನತಾ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ಜೊಯಿಡಾದಲ್ಲಿ ಮೇ 13 ರಂದು ನಡೆಯಲಿದೆ. ಈ ಸಭೆಯಲ್ಲಿ ಬಾ.ಜ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಎನ್.ರವಿಕುಮಾರ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಷೇತ್ರ ಉಸ್ತುವಾರಿ ಎನ್.ಎಸ್. ಹೆಗಡೆ, ಹಾಗೂ ಜಿಲ್ಲೆಯ ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಮಂಡಳ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಬಾ.ಜ.ಪ … [Read more...] about ನಗರಾಡಳಿತ ಸಂಪೂರ್ಣ ಕುಸಿದಿದೆ- ಬಸವರಾಜ ಕಲಶೆಟ್ಟಿ