ಹಳಿಯಾಳ :- ಘೊಟ್ನೇಕರ ಬ್ರದರ್ಸ ಹಳಿಯಾಳದಲ್ಲಿ ಕಂಟ್ರಾಕ್ಟ ಮಾಪಿಯಾ ನಡೆಸ್ತಾ ಇದ್ದಾರೆ. ಬೇರೆ ಯಾರಿಗೂ ಕಂಟ್ರಾಕ್ಟ ನೀಡದೇ ಎಲ್ಲ ಕೆಲಸಗಳನ್ನು ಅವರೇ ಮಾಡುತ್ತಾರೆ ಅದರಲ್ಲಿ ಸಾಕಷ್ಟು ಕಳಪೆ ಕಾಮಗಾರಿ ಮಾಡಿದ್ದು ತಮ್ಮ ಬಳಿ ದಾಖಲೆಗಳಿಗೆ ಈ ಬಗ್ಗೆ ಕ್ಷೇತ್ರದ ಜನತೆ ಕೂಡ ಕೇಳುತ್ತಿದ್ದು ಉತ್ತರಿಸುವ ತಾಕತ್ತು ವಿ.ಪ.ಸದಸ್ಯ ಎಸ್.ಎಲ್.ಘೊಟ್ನೇಕರ ಅವರಲ್ಲಿದೆಯೇ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಖಾಸಗಿ ಕಚೇರಿಯಲ್ಲಿ … [Read more...] about ಘೊಟ್ನೇಕರ ಬ್ರದರ್ಸ ಅವರಿಂದ ಹಳಿಯಾಳದಲ್ಲಿ ಕಾಂಟ್ರಾಕ್ಟ ಮಾಫಿಯಾ – ರಾಜು ಧೂಳಿ ಆರೋಪ ತಮ್ಮ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಲಿಖಿತ ಪತ್ರದ ಮೂಲಕ ಬಹಿರಂಗ ಪಂಥಾವ್ಹಾನ
ರಾಜು ಧೂಳಿ
ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಸಭೆಯ ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ ವಿರುದ್ಧ ಸ್ಥಳೀಯ ಅಂಗಡಿಕಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಳಿಯಾಳ ಘಟಕ ವತಿಯಂದ ಜಿಲ್ಲಾಧಿಕಾರಿಯವರಿಗೆ ಬರೆದ ಮನವಿಯನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.ಮನವಿಯಲ್ಲಿ : ಭಟ್ಕಳದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆದಂತಹ ಲೋಪದೋಷದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿರುವಾಗ ಸರಕಾರದ … [Read more...] about ಅವೈಜ್ಞಾನಿಕ ಮಳಿಗೆಗಳ ಹರಾಜು ಪ್ರಕ್ರಿಯೆ