ಹೊನ್ನಾವರ; ತಾಲೂಕಿನಲ್ಲಿ ಕೊರೋನಾರ್ಭಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಯಾಕೇಜ್ ನೀಡಿತ್ತು. ಆದರೆ ಈ ಪ್ಯಾಕೇಜ್ ಹಲವರಿಗೆ ತಲುಪಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ವಾಕ್ಸಿನ್ ವಿಷಯದಲ್ಲಿ ಎಡವಿತ್ತು. ಇದೀಗ ೧೮ ವರ್ಷ ಮೆಲ್ಪಟ್ಟವರಿಗೆ ಘೋಷಣೆ ಮಾಡಿದೆ. ಆದರೆ ಇದು ಘೊಷಣೆಗೆ ಸಿಮೀತವಾಗಿರದೇ ಪ್ರತಿಯೊರ್ವರಿಗೂ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರವೇ ರಾಜ್ಯಧ್ಯಕ್ಷ ನಾರಾಯಣ … [Read more...] about ಮಾತು ತಪ್ಪದೇ ಎಲ್ಲರಿಗೂ ಕೊರೋನಾ ಲಸಿಕೆ ಕೊಡಿ ಎಂದು ಹೊನ್ನಾವರ ಕರವೇ ಘಟಕದಿಂದ ಪ್ರತಿಭಟನೆ