ಹೊನ್ನಾವರ ಪ್ರಭಾತನಗರದಲ್ಲಿರುವ ಲಯನ್ಸ್ ಕಲ್ಬ್ ಸಭಾಭವನದಲ್ಲಿ ಶ್ರೀ ಕೃಷ್ಣಾಷ್ಟಮಿ ಹಬ್ಬದ ನಿಮಿತ್ತ ಮುದ್ದು ಕೃಷ್ಣ/ರಾಧೆ ವೇಷ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.ಲಯನ್ಸ ಕ್ಲಬ್ ಅಧ್ಯಕ್ಷ ರಾಜೇಶ ಸಾಳೇಹಿತ್ತಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ನಂತರ ಮಾತನಾಡಿ“ಶಿಷ್ಟರಕ್ಷಕ, ದುಷ್ಟಶಿಕ್ಷಕ ಶ್ರೀ ಕೃಷ್ಣನ ರಾಜನೀತಿಯಾಗಿದ್ದು, ಆದರ್ಶಮಯವಾಗಿರುತ್ತದೆ. ಭಗವದ್ಗೀತೆ ಭೋದಿಸಿ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ … [Read more...] about ಲಯನ್ಸ್ ಕ್ಲಬ್ನಿಂದ ಮುದ್ದು ಕೃಷ್ಣ/ರಾಧೆ ಸ್ಪರ್ಧೆ