ಹಳಿಯಾಳ :- ಹಳಿಯಾಳದ “ಬಸವರಾಜ ಟಾಕೀಜ್” ಚಿತ್ರಮಂದಿರದಲ್ಲಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಾಧಿಕಾರಿಯಾಗಿದ್ದ ಶೂರರಾಗಿದ್ದ ತಾನಾಜಿ ಮಾಲುಸರೆ ಅವರ ಚಿತ್ರ ತೆರೆಕಂಡಿದೆ. ಖ್ಯಾತ ಹಿಂದಿಚಿತ್ರ ನಟ ಅಜಯ ದೇವಗನ್ ಅಭಿನಯದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳಿಯಾಳದ ಯುವಕರು ಶನಿವಾರ ಟಾಕೀಜ್ ಎದುರು ಪಟಾಕಿ ಸಿಡಿಸಿ -ಚಿತ್ರದ ಪೊಸ್ಟರ್ಗೆ ಹೂವಿನ ಮಾಲೆ ಹಾಕಿ-ಸಿಹಿ ಹಂಚಿ ಚಿತ್ರವನ್ನು … [Read more...] about ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ
ಅಂತೂ ಹಳಿಯಾಳದ ತೇರಗಾಂವ ಗ್ರಾಮದಲ್ಲಿ ಅಶ್ವಾರೂಢ ಶೀವಾಜಿ ಮೂರ್ತಿ ಪ್ರತಿಷ್ಠಾಪನೆ- ಸಕಲ ಸಮಾಜದವರು ಕಾರ್ಯಕ್ರಮದಲ್ಲಿ ಭಾಗಿ – ಕೇಸರಿಮಯವಾದ ತೇರಗಾಂವ ಗ್ರಾಮ
ಹಳಿಯಾಳ:- ಎಲ್ಲ ಸಮಾಜದವರು ಒಗ್ಗೂಡಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದ್ದು, ಮುಂದೆ ಕೂಡ ಎಲ್ಲರೂ ಒಗ್ಗಟ್ಟಾಗಿ ಸಾಮಾಜಿಕ ಕಾರ್ಯಗಳನ್ನು ನೆರವೆರಿಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು ಮಂಜುನಾಥ ಮಹಾರಾಜ ಕರೆ ನೀಡಿದರು. ತಾಲೂಕಿನ ತೇರಗಾಂವ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಟ್ರಸ್ಟ ಕಮೀಟಿ ಹಾಗೂ ಕ್ಷತ್ರೀಯ ಮರಾಠಾ ಸಮಾಜ, ಸಕಲ ಸಮಾಜದವರು ಮತ್ತು ಸಮಸ್ತ ಗ್ರಾಮದ … [Read more...] about ಅಂತೂ ಹಳಿಯಾಳದ ತೇರಗಾಂವ ಗ್ರಾಮದಲ್ಲಿ ಅಶ್ವಾರೂಢ ಶೀವಾಜಿ ಮೂರ್ತಿ ಪ್ರತಿಷ್ಠಾಪನೆ- ಸಕಲ ಸಮಾಜದವರು ಕಾರ್ಯಕ್ರಮದಲ್ಲಿ ಭಾಗಿ – ಕೇಸರಿಮಯವಾದ ತೇರಗಾಂವ ಗ್ರಾಮ