ಹೊನ್ನಾವರ: ಯುತ್ ಕಾಂಗ್ರೆಸ್ ವತಿಯಿಂದ ರವಿ ಕೆ.ಶೆಟ್ಟಿ ನಿವಾಸದಲ್ಲಿ ಮಂಗಲಮುಖಿಯರು ಹಾಗೂ ಆಯ್ದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾತನಾಡಿ ಕರೋನಾ ಮಹಾಯುದ್ಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಜನರ ಕಷ್ಟ ಕಾಲಕ್ಕೆ ಸಹಾಯ ಮಾಡಬೇಕು. ಮೊದಲನೆಯ ಅಲೆಯಲ್ಲಿ ತಜ್ಞರು ಮುನ್ನೆಚ್ಚರಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೊಟ್ಟಿದರೂ ಸರ್ಕಾರ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ರೀತಿಯಲ್ಲಿ ಸಾವು … [Read more...] about ಸಂಸದ ಅನಂತಕುಮಾರ ಹೆಗಡೆ ಕಾಣಿಯಾಗಿದ್ದು, ಹುಡುಕಿಕೊಟ್ಟವರಿಗೆ ಯೊಗ್ಯ ಬಹುಮಾನ ಘೋಷಿಸಿದ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷ ಶ್ರೀನಿವಾಸ