ಕಾರವಾರ: ಕುಮಟಾ ಉಪ ವಿಭಾಗದ ರಾಷ್ಟ್ರೀಯ ಹೆದ್ದಾರಿ-66(17) ರ ಚಥುಷ್ಟತ ಭೂಸ್ವಾಧೀನ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಪ್ರ.ದ.ಸ/ಕಂದಾಯ ನಿರೀಕ್ಷಕರ 3 ಹುದ್ದೆಗಳು ಹಾಗೂ ಭೂ ಮಾಪಕರ 2 ಹುದ್ದೆಗಳಿಗೆ ವಯೋ ನಿವೃತ್ತಿ ಹೊಂದಿ9ದ ದೈಹಿಕ ಹಾಗೂ ಮಾನಸಿಕ ಸಾಮರ್ಥವುಳ್ಳ ಸ್ವ-ಇಚ್ಚೆಯಿಂದ ಕಾರ್ಯ ನಿರ್ವಹಿಸಲು ಒಪ್ಪಿಗೆ ಇರುವ ಕಂದಾಯ ಇಲಾಖೆಯ ನಿವೃತ್ತ ಪ್ರ.ದ.ಸ/ಕಂದಾಯ ನಿರೀಕ್ಷಕ/ಭೂ ಮಾಪಕರನ್ನು ಸಂಚಿತ ವೇತನದ ಅನ್ವಯ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ … [Read more...] about ಚಥುಷ್ಟತ ಭೂಸ್ವಾಧೀನ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನ
ರಾಷ್ಟ್ರೀಯ ಹೆದ್ದಾರಿ
ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ
ಕಾರವಾರ: ರಾಷ್ಟ್ರೀಯ ಹೆದ್ದಾರಿ-66(17) ಸಕ್ಷಮ ಪ್ರಾಧಿಕಾರ ಮತ್ತು ಕುಮಟಾ ವಿಬಾಗದ ಸಹಾಯಕ ಆಯುಕ್ತರು ಚತುಷ್ಟತ ಕಾಮಗಾರಿಗಾಗಿ ಕುಮಟಾ ಮತ್ತು ಅಂಕೋಲಾ ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂ¨ಂಧ 3ಡಿ ಅಧಿಸೂಚನೆಯನ್ನು ಹೊರಡಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಪರಿಹಾರ ಪಡೆದುಕೊಳ್ಳಲು ದಾಖಲೆಗಳನ್ನು ಹಾಜರುಪಡಿಸಲು ಆಗಸ್ಟ 23 ಅಂತಿಮ ದಿನವಾಗಿರುತ್ತದೆ. ಕುಮಟಾ ತಾಲೂಕಿನಲ್ಲಿ ಆಗಸ್ಟ 29 ರಂದು ಹಿರೇಗುತ್ತಿ, ಬರ್ಗಿ ಗ್ರಾಮ ಚಾವಡಿಗಳಲ್ಲಿ … [Read more...] about ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ವೇಳಾ ಪಟ್ಟಿ ಪ್ರಕಟ
ಮಂಕಿಯಲ್ಲಿ ವಿಶ್ವ ಜಲ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ
ಹೊನ್ನಾವರ:ವಿಶ್ವ ಜಲ ಮತ್ತು ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಂಕಿ ಹಳೇಮಠ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಯತ್ ಸದಸ್ಯರಾದ ವನಿತಾ ನಾಯ್ಕ ಮಾತನಾಡ್ತಿ ಜೀವ ಜಲ ರಕ್ಷಣೆ ನಮ್ಮೇಲ್ಲರ ಹೋಣೆ ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತು ನೀರನ್ನು ವೃಥ್ಯವಾಗದಂತೆ ಸರಿಯಾಗಿ … [Read more...] about ಮಂಕಿಯಲ್ಲಿ ವಿಶ್ವ ಜಲ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ
ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ
ಹೊನ್ನಾವರ:ಹೊನ್ನಾವರ ಗೇರಸೊಪ್ಪಾ ತುಮಕೂರು ರಾಜ್ಯ ಹೆದ್ದಾರಿ ಕಳೆದ 10-15 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ಅಂತ ಪರಿವರ್ತನೆಗೊಂಡಿದೆ. ಆದರೆ ಈ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಇಂದಿಗೂ ಗ್ರಾಮಾಂತರ ರಸ್ತೆಗಿಂತಲೂ ಕನಿಷ್ಟವಾಗಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಹತ್ತಾರು ಬಸ್ಸುಗಳು ರಾಜ್ಯದ ರಾಜಧಾನಿ ಬೆಂಗಳೂರಿಗೆ ಓಡಾಡುತ್ತಲಿರುತ್ತದೆ. ಹಾಗೇ ಚಿಕ್ಕಮಗಳೂರು, ಮೈಸೂರು, … [Read more...] about ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ