ಹಳಿಯಾಳ:- ತಾಲೂಕಿನಲ್ಲಿ ಕಳೆದ 2 ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ನೀರು ನಿಂತು, ಜೌಗು ಪ್ರದೇಶ ನಿರ್ಮಾಣವಾಗಿದ್ದು. ಇದರಿಂದ ಬೆಳೆಯ ಬೆಳವಣಿಗೆಯು ಕುಂಠಿತಗೊಳ್ಳುವ ಸಂಭವವಿದು,್ದ ಹೊಲದಲ್ಲಿ 4-5 ಸಾಲಿಗೆ ಒಂದರಂತೆ ಬಸಿ ಗಾಲುವೆಯನ್ನು ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ … [Read more...] about ನಿರಂತರ ಮಳೆ -ಹೊಲದಲ್ಲಿ ಬಸಿ ಗಾಲುವೆ ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ – ಕೃಷಿ ಅಧಿಕಾರಿ ನಾಗೇಶ ನಾಯ್ಕರಿಂದ ರೈತರಿಗೆ ಸಲಹೆ
ರೈತರಿಗೆ ಸಲಹೆ
ಹಳಿಯಾಳ ಮೆಕ್ಕೆಜೋಳ ಬೆಳೆಗೆ ಎಲೆ ತಿನ್ನೊ ಕೀಟ ಬಾಧೆ, ಕ್ಲೋರೊಫೈರಿಫಾಸ್ ಕೀಟನಾಶಕ ಸಿಂಪಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದÀ ಬೆಳೆಗೆ ಅಲ್ಲಲ್ಲಿ ಎಲೆ ತಿನ್ನುವ ಹುಳದ ಬಾಧೆ ತಗಲಿದ್ದು ರೈತರು ಈ ಹುಳಬಾಧೆಯನ್ನು ಹತೋಟಿಗೆ ತರಲು ಕ್ಲೊರೋಫೈರಿಫಾಸ್ ಕೀಟನಾಶಕವನ್ನು ಸಿಂಪಡಿಸುವಂತೆ ಹಳಿಯಾಳ ಕೃಷಿ ಇಲಾಖೆ ರೈತರಿಗೆ ಸÀಲಹೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಾಲೂಕಿನ ಮುರ್ಕವಾಡ ಹೋಬಳಿಯ ಬಿ.ಕೆ.ಹಳ್ಳಿ, ತತ್ವಣಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬೆಳೆಗೆ ಈ ಕೀಟ ಬಾಧೆ ತಗುಲಿದ್ದು, ಇನ್ನು ಉಳಿದ ಕ್ಷೇತ್ರಕ್ಕೂ … [Read more...] about ಹಳಿಯಾಳ ಮೆಕ್ಕೆಜೋಳ ಬೆಳೆಗೆ ಎಲೆ ತಿನ್ನೊ ಕೀಟ ಬಾಧೆ, ಕ್ಲೋರೊಫೈರಿಫಾಸ್ ಕೀಟನಾಶಕ ಸಿಂಪಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆ