ಹೊನ್ನಾವರ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ – ಸಂಸ್ಕೃತ ಭಾರತೀ ಸಹಯೋಗದಲ್ಲಿ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಸಂಸ್ಕೃತ ಶಿಕ್ಷಕರ ರಾಜ್ಯ ಮಟ್ಟದ ಪುನಶ್ಚೇತನ ಸಂಸ್ಕೃತ ಭಾಷಾ ಬೋಧನಾ ವರ್ಗ 24-07-2019 ರಿಂದ 1-08-2019 ರ ತನಕ ನಡೆಯಲಿದೆ. 24-07-2019 ಬುಧವಾರ ಬೆಳಿಗ್ಗೆ 10. ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ವಿಶ್ರಾಂತ … [Read more...] about ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ