ಕಾರವಾರ: ಮೂರು ತಿಂಗಳ ನಂತರ ಹಲವು ಯಾಂತ್ರಿಕೃತ ಬೋಟ್ಗಳು ಮಂಗಳವಾರ ಮತ್ಸ್ಯಭೇಟೆಗಾಗಿ ಸಮುದ್ರಕ್ಕಿಳಿದಿದ್ದು, ಮೊದಲ ದಿನ ಮೀನುಭೇಟೆಯೂ ನಡೆದಿದೆ. ಮತ್ಸ್ಯ ಸಂತತಿ ಕಾಲವಾಗಿದ್ದರಿಂದ ಜಿಲ್ಲಾಡಳಿತವೂ ತಿಂಗಳುಗಳ ಕಾಲ ಯಾಂತ್ರಿಕೃತ ಮೀನುಗಾರಿಕೆ ನಿಷೇಧಿಸಿತ್ತು. ಇದರಿಂದ ಬೋಟ್ಗಳು ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿದ್ದವು. ಅಗಷ್ಟ 1ರಂದು ನಿಷೇಧ ತೆರವಾಗುವದರ ಹಿನ್ನಲೆಯಲ್ಲಿ ಬೋಟ್ಗಳನ್ನು ಅಲಂಗರಿಸಿ ಪೂಜಿಸಲಾಗಿತ್ತು. ಲಂಗರು ಹಾಕಿದ್ದ ವೇಳೆ ಬೋಟ್ಗಳಿಗೆ ಬಣ್ಣ … [Read more...] about ಸಮುದ್ರಕ್ಕಿಳಿದ ಬೋಟ್ಗಳು
ಲಂಗರು
ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು