* ಚಿನ್ನದ ಉಳಿತಾಯ ಯೋಜನೆಯಾದ *TSS ಸಮೃದ್ದಿ* - TSS ಚಿನ್ನದ ಮಳಿಗೆಯಲ್ಲಿ ಪ್ರಾರಂಭವಾಗಿದ್ದು, ಚಿನ್ನದ ಮೇಲೆ ಪ್ರತೀ ತಿಂಗಳೂ ಹಣವನ್ನು ತೊಡಗಿಸಬಹುದಾಗಿದೆ. * ಅಡಿಕೆದರದಲ್ಲಿ ಸಧ್ಯಕ್ಕೆ ಯಾವುದೇ ದೊಡ್ಡ ಏರಿಕೆಯ ಲಕ್ಷಣ ಕಾಣದೇ, ಬಹುತೇಕ ಚಿಕ್ಕ ಪುಟ್ಟ ಏರಿಳಿತದ ನಡುವೆ ಇದೇ ದರ ಮುಂದಿನ ವಾರವೂ ಮುಂದುವರಿಯುವ ನಿರೀಕ್ಷೆ ಇದೆ.* ಬರುವ ವಾರ ಕೂಡ ಸಾಧಾರಣ ಮಳೆ ಮುಂದುವರೆಯುವ ಮುನ್ಸೂಚನೆ ಇದೆ.* ವಾತಾವರಣದ ವೈಪರೀತ್ಯದಲ್ಲಿ ರೈತರ ಮಹಸೂಲನ್ನು ರಕ್ಷಿಸುವ … [Read more...] about TSS ವಾರದ ವಾರ್ತೆಗಳು
ಲಕ್ಷಣ
ಎಚ್1ಎನ್1 ಮಾರಕ ಕಾಯಿಲೆ
ಕಾರವಾರ:ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ಕಾಯಿಲೆ ಜನರನ್ನು ಭಯಭೀತರನ್ನಾಗಿಸಿದೆ. ಸೂಕ್ತ ಚಿಕಿತ್ಸೆಯ ಅಲಭ್ಯತೆ, ರೋಗ ಪತ್ತೆಗೆ ಪರೀಕ್ಷಾ ಕೇಂದ್ರವಿಲ್ಲದೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೂರದ ರಾಜ್ಯಗಳಲ್ಲಿ ದುಡಿಯುವ ಅಥವಾ ಪ್ರವಾಸಕ್ಕೆಂದು ತೆರಳುವವರು ಜಿಲ್ಲೆಗೆ ಎಚ್1ಎನ್1 ಕಾಯಿಲೆಯನ್ನು ಹೊತ್ತು ತರುತ್ತಿದ್ದು 2017ರಲ್ಲಿ ಈವರೆಗೆ ಸುಮಾರು 22 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6 ಜನ ರೋಗ ಬಾಧಿತರು ಮೃತಪಟ್ಟಿದ್ದು ಜನರನ್ನು … [Read more...] about ಎಚ್1ಎನ್1 ಮಾರಕ ಕಾಯಿಲೆ