ದಾಂಡೇಲಿ :ಜೊಯಿಡಾ ತಾಲ್ಲೂಕಿನ ರಾಮನಗರ ಮೌಂಟ್ ಕಾರ್ಮೆಲ್ ಸಿಬಿಎಸ್ಸಿ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಳದ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಪಾ: ವಿಲ್ಫ್ರೆಡ್ ಫ್ರಾಂಕ್, ಪಾ: ಡೆನಿಸ್ ಮಿಸ್ಕ್ಯುಥ್, ಪಾ: ತಿಯೊಡೋಸಿಯೊ ಫರ್ನಾಂಡೀಸ್, ಆಡಳಿತಾಧಿಕಾರಿ ಜಾನ್ ಪೀಟರ್ ಅವರುಗಳ ನೇತೃತ್ವದಲ್ಲಿ ಜರುಗಿತು. ಶಾಲಾ ನಾಯಕನಾಗಿ ಪವನ್ಗುರುನಾಥ ಪವಾರ, ಉಪ ನಾಯಕಿಯಾಗಿ ನಿಖಿತಾ ರಾವ್ ಸಾಹೇಬ ಪಾಟೀಲ್, ಕ್ರೀಡಾ ಸಚಿವನಾಗಿ ಮರಿಯಾಜೋಸೆಫ್ಕ್ರೂಸ್, ಶಿಕ್ಷಣ ಸಚಿವನಾಗಿ ಚಿಂತನಾ … [Read more...] about ಶಾಲಾ ಮಂತ್ರಿ ಮಂಡಳ ರಚನೆ
ಲಕ್ಷ್ಮಣ
ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಕಾರವಾರ:ಬೈತಖೋಲ್ ಅಂಚೆ ಕಚೇರಿಯಲ್ಲಿ ಹಂಗಾಮಿ ಕೆಲಸ ನಿರ್ವಹಿಸುತ್ತಿದ್ದ ಕಡವಾಡದ ಲಕ್ಷ್ಮಣ ಗೋವಿಂದ್ ನಾಯ್ಕ ಎಂಬಾತ ಗ್ರಾಹಕರು ಉಳಿತಾಯ, ಆರ್ಡಿ, ಚಾಲ್ತಿ ಹೀಗೆ ವಿವಿಧ ಖಾತೆಗೆ ತುಂಬಲು ನೀಡಿದ್ದ ಹಣವನ್ನು ಖಾತೆಗೆ ತುಂಬದೆ ಮೋಸ ಮಾಡಿ ಪರಾರಿಯಾದ ಬಗ್ಗೆ ದೂರು ದಾಖಲಾಗಿತ್ತು. ಮೋಸ ಮಾಡಿ ಕಣ್ಮರೆಸಿಕೊಂಡಿರುವ ಆರೋಪಿ ಈವರೆಗೂ ಪತ್ತೆಯಾಗಿಲ್ಲ. ಇದರಿಂದ ಕಷ್ಟಪಟ್ಟು ಲಕ್ಷಾಂತರ ರೂ ಸಂಪಾದಿಸಿ ಅಂಚೆ ಕಚೇರಿಯಲ್ಲಿ ತುಂಬಲು ನೀಡಿದ್ದ ಜನರು ಹಣ ಕಳೆದುಕೊಳ್ಳುವ … [Read more...] about ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ