ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸಕ್ಲಬ್ ಸಭಾಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತಅಂಗನವಾಡಿ ಮಕ್ಕಳಿಂದ ಛದ್ಮವೇಷ ಪ್ರದರ್ಶನಕಾರ್ಯಕ್ರಮಎರ್ಪಡಿಸಲಾಯಿತು. ಲಯನ್ಸಎಸ್.ಜೆ.ಕೈರನ್ನರು ಮಾತನಾಡಿ ನೆಹರೂರವರು ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು.ಅದರ ಸಲುವಾಗಿ ನೆಹರೂರವರಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿಆಚರಿಸಲಾಗುತ್ತದೆ.ಅವರಆದರ್ಶ ಗುಣಗಳನ್ನು ಮಕ್ಕಳು ಪಾಲಿಸÀಬೇಕು ಎಂದÀರು.ವಿವಿಧ ವೇಷಭೂಷಣಗಳೊಂದಿಗೆ ಛದ್ಮವೇಷ ಪ್ರದರ್ಶಿಸಿದ ಅಂಗನವಾಡಿ … [Read more...] about ಲಯನ್ಸಕ್ಲಬ್ನಲ್ಲಿ ಮಕ್ಕಳ ದಿನಾಚರಣೆ ಅಂಗನವಾಡಿ ಮಕ್ಕಳಿಂದ ಛದ್ಮ ವೇಷ ಪ್ರದರ್ಶನ