ಹೊನ್ನಾವರ : ಇಷ್ಠಾರ್ಥಸಿಧ್ಧಿ ಕರುಣಿಸುವ ವಿನಾಯಕನೆಂದೇ ಪ್ರತೀತಿ ಇರುವ ತಾಲೂಕಿನ ಅಳ್ಳಂಕಿಯ ಪ್ರಸಿದ್ಧ ಶ್ರೀ ವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವವು ಎಪ್ರಿಲ್ 13ರಂದು ವೇ/ಮೂ/ಕಟ್ಟೆ ಶಂಕರ ಭಟ್ಟರ ಅಧ್ವರ್ಯತನದಲ್ಲಿ ನೆರವೇರಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 8 ರತನಕ ದೇವತಾಕಾರ್ಯಗಳು ನಡೆಯಲಿದ್ದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಪ್ರಸಾದ ಮತ್ತು ಸಂಜೆ 9ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಕುಂದಾಪುರದ ರೂಪಕಲಾಬಳಗದವರಿಂದ "ಮೂರುಮುತ್ತು" … [Read more...] about ಶ್ರೀ ವರಸಿಧ್ಧಿಗಣಪತಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ