ಹೊನ್ನಾವರ ;ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮತದಾನದ ಮೂಲಕ ರಚಿಸಲ್ಪಟ್ಟ ಶಾಲಾ ಸಂಸತನ್ನು ಶಾಲೆಯ ಸಭಾಂಗಣದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಎಸ್. ಡಿ. ಎಮ್. ಕಾಲೇಜಿನ ಸಂಗೀತ ವಿಭಾಗದ ಉಪನ್ಯಾಸಕ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಸಂಸತ್ ಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಎಸ್. ಎಸ್. ಎಲ್. ಸಿ. ನಂತರ ಮಾಡಿಕೊಳ್ಳುವ ಆಯ್ಕೆ ಮುಂದಿನ ಜೀವನವನ್ನು … [Read more...] about ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಸಂಸತ್ ಗೆ ಚಾಲನೆ