ಹೊನ್ನಾವರ /ತಾಲೂಕಿನ ಹಳದೀಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡಿತು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ರಂಗಕರ್ಮಿ ಕಿರಣ ಭಟ್ಟ ಅವರು ಬಾಲ್ಯ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿ ವಿಕಸನಕ್ಕೆ ಅಮೂಲ್ಯವಾದ ಸಮಯವಾಗಿದೆ. ದಶಮಾನದ ಹಿಂದಿನ ಬಾಲ್ಯ ಇಂದು ಆಧುನಿಕತೆಯಿಂದ ಸೊರಗಿಹೋಗಿದೆ. ಮೊಬೈಲ್, ಟ್ಯೂಶನ್ ಮತ್ತು ಅಂಕಗಳಿಸುವ ವೇಗದಲ್ಲಿ ವಿದ್ಯಾರ್ಥಿಗಳ ಒಂಟಿತನದ ಭಾವ ಅನುಭವಿಸುತ್ತ … [Read more...] about ಒಂಟಿತನದಿಂದ ಇಂದಿನ ವಿದ್ಯಾರ್ಥಿಗಳು ಬಾಲ್ಯ ಕಳೆದುಕೊಂಡಿದ್ದಾರೆ- ರಂಗಕರ್ಮಿ ಕಿರಣ ಭಟ್ಟ