ಭಟ್ಕಳ: ಪ್ರಕ್ರತಿಯ ಮುನಿಸೋ ಅಥವಾ ವಾತಾವರಣದ ವೈಪರೀತ್ಯವೋ ಕೋರೋನಾ ವೇಳೆಯೇ ಈ ವರ್ಷ ಜಲ ಗಂಡಾಂತರದಿಂದ ಕರಾವಳಿಯ ಭಟ್ಕಳದ ಸಮುದ್ರ ತೀರ ಪ್ರದೇಶದ ಜನರಿಗೆ ಚಂಡಮಾರುತದ ಅಬ್ಬರದಿಂದ ಸಮುದ್ರ ತಡೆಗೋಡೆ, ರಸ್ತೆ ಸಹಿತ ವಿದ್ಯುತ ಕಂಬಗಳೆಲ್ಲವೂ ನಾಶಗೊಂಡು ಮನೆಗಳಿಗೆ ನೀರು ನುಗ್ಗಿದ್ದರ ಹಿನ್ನೆಲೆ ಇವೆಲ್ಲವೂ ಶೀಘ್ರದಲ್ಲಿ ಸರಿಪಡಿಸಿದ್ದಲ್ಲಿ ಅನೂಕೂಲವಾಗಲಿದ್ದು ಇಲ್ಲವಾದಲ್ಲಿ ಮುಂಬರಲಿರುವ ಮಳೆಗಾಲ ಸ್ಥಳೀಯ ಮೀನುಗಾರ ಜನರ ಬದುಕನ್ನು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ … [Read more...] about ಚಂಡಮಾರುತ ತಣ್ಣಗಾದ ಮೇಲು ಭಟ್ಕಳ ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ
ವಸ್ತುಗಳು
ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು
ಹೊನ್ನಾವರ: ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಹಾನಿಗೊಳಗಾದ ತಾಲೂಕಿನ ಹೊಸಾಕುಳಿ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಆರ್ಥಿಕ ನೆರವು ನೀಡಿದರು. ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸುರೇಶ ಶೆಟ್ಟಿ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು. … [Read more...] about ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ವತಿಯಿಂದ ಆರ್ಥಿಕ ನೆರವು