ಹೊನ್ನಾವರ: ಬಿಜೆಪಿ ಹೊನ್ನಾವರ ಮಂಡಲದ ರೈತ ಮೊರ್ಚಾ ನೂತನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಮೂರು ವರ್ಷದ ಅವಧಿಗೆ ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರಿ ಮಾಳಕೋಡ, ಸಂತೋಷ ಶೇಟ್, ಉಪಾಧ್ಯಕ್ಷರಾಗಿ ಅನಂತ ಹೆಗಡೆ, ಮಹಾಬಲೇಶ್ವರ ಮಡಿವಾಳ, ವಾಮನ್ ಭಟ್, ಗಜಾನನ ನಾಯ್ಕ, ಕಾರ್ಯದರ್ಶಿಯಾಗಿ ಕಮಲಾಕರ ಆಚಾರಿ, ಜೀವಯ್ಯ ನಾಯ್ಕ, ಸಿ.ಡಿ.ನಾಯ್ಕ, ಸುಭಾಷ ಗೌಡ ಆರೊಳ್ಳಿ, ಖಜಾಂಚಿಯಾಗಿ ಲೋಕೇಶ ನಾಯ್ಕ ಹೈಗುಂದ ಇವರನ್ನು ಆಯ್ಕೆ ಮಾಡಿದ್ದು,ಸದಸ್ಯರಾಗಿ … [Read more...] about ಬಿಜೆಪಿ ರೈತ ಮೋರ್ಚಾ ತಾಲೂಕ ಪದಾಧಿಕಾರಿಗಳ ಆಯ್ಕೆ