ಬೆಂಗಳೂರು- ಕುಮಟಾ : ಜನರ ಜೀವ ಹಾಗೂ ವಾಹನಗಳ ಮೇಲೆ ಚೆಲ್ಲಾಟವಾಡುತ್ತಿರುವ ಅಯ್ ಆರ್ ಬಿ ಕಂಪನಿ ತಕ್ಷಣ ಸ್ಥಳೀಯ ವಾಹನಗಳಿಗೆ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಸುಂಕ ವನ್ನು ವಾರದಲ್ಲಿ ಹಿಂಪಡೆಯದೆ ಇದ್ದಲ್ಲಿ ಉಗ್ರ ಪ್ರತಿಭಟಣೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಸಿದ್ದಾರೆ. ಬೆಂಗಳೂರಲ್ಲಿ ಸೆ.8 ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. … [Read more...] about ರಸ್ತೆ ಕಾಮಗಾರಿ ನಡೆಸದೇ ಟೋಲ್ ವಸೂಲಿಗೆ ಮುಂದಾದಲ್ಲಿ ಉಗ್ರ ಹೋರಾಟ; ಕರವೇ ಸಂಘಟನೆಯಿಂದ ಮಾಧ್ಯಮಗೊಷ್ಟಿ ಮೂಲಕ ಎಚ್ಚರಿಕೆ
ವಾಹನ ಚಾಲಕ
ಅಕ್ರಮ ಗೋವಾ ಮಧ್ಯ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೇಟ್ ಬಳಿ ದಿನಾಂಕ 18 ಮಾರ್ಚದಂದು ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಹಾಗೂ ಜಿ,ಎ,01 ಇ 9875 ಕಾರವೊಂದನ್ನು ಅನಮೋಡದ ಅಬಕಾರಿ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಾದ ಮಹಮದ್ ಅಲ್ಲಾಸಾಬ ತಾಜೋದ್ದೀನ್, ಮೋಹನ ಎಕನಾಥ ಗಾಂಧೀ ತೆಲಗಾಂಣ ಮೂಲದವರಾಗಿದ್ದು, ವಾಹನ ಚಾಲಕ ಗೌಸಮುದ್ದಿನ ಮಿರ್ ಸಾಭ ಜಮಖಾನ ಪಣಜಿ ಮೂಲದವರಗಿದ್ದು, ಇವರಿಂದ ಗೋವಾ ಅಕ್ರಮ ಸರಾಯಿ … [Read more...] about ಅಕ್ರಮ ಗೋವಾ ಮಧ್ಯ ವಶ