ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಜಗಾರ ಅಭಿತೋಟ, ಹೊಳ್ಳಾಕುಳಿ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಈ ಭಾಗದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥವಾಗಿ ಬದಲಾದ ನಂತರ ಊರಿನ ಮಕ್ಕಳು ರಸ್ತೆ ದಾಟಿ ಶಾಲೆಗೆ ಹೋಗುವುದೇ ದುಸ್ತರವಾಗಿ ಪರಿಣಮಿಸಿದೆ. ಹೆದ್ದಾರಿಯ ಒಂದು ಅಂಚಿಗೆ ಗುಡ್ಡದ ಭಾಗದಲ್ಲಿ ಶಾಲೆಯಿದ್ದರೆ ಇನ್ನೊಂದ ಭಾಗದಲ್ಲಿರುವ ಊರುಗಳಿಂದ ವಿದ್ಯಾರ್ಥಿಗಳು … [Read more...] about ಚತುಷ್ಪಥವೇನೋ ಸಿದ್ಧವಾಯಿತು..ಶಾಲೆಯ ಮಕ್ಕಳ ಕಾರಿಡಾರ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಯಾವಾಗ..?