ಯಲ್ಲಾಪುರ:ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಗಳೊಂದಿಗೆ ಸಂಘಟನೆಗಳು ನೀಡುವ ಸೌಲಭ್ಯ ಗಳನ್ನು ತಲುಪಿಸಲು ನಮ್ಮ ಇಲಾಖೆ ಸಹಕಾರ ನೀಡುತ್ತಿದೆ.ವಿಕಲಚೇತನರಿಗೆ ಗಾಲಿ ಕುರ್ಚಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕಾರ್ಯ ಸೇವೆನ ಹಿಲ್ಸ ಎಂಟರಪ್ರೆöÊಸಿಸ್ ಸಂಘಟನೆಯಿAದ ಮಾಡಿದ್ದಾರೆ. ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ೮೩೪ ದಿವ್ಯಾಂಗರಿದ್ದಾರೆ. ಶೇ ೪೦ರಷ್ಟು ಅಂಗವೀಕಲರಿದ್ದವರಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.ಎಂದು ಜಿಲ್ಲಾ … [Read more...] about ವಿಕಲಚೇತನರಿಗೆ ಆರೋಗ್ಯ ತಪಾಸಣೆ, ಗಾಲಿ ಕುರ್ಚಿ ವಿತರಣೆ