ಹಳಿಯಾಳ:- ಮಾದಕ ವಸ್ತು ನಿಯಂತ್ರಿಸಲು ಸಮಗ್ರ ಕಾನೂನು ಜಾರಿಗೆ ತಂದರು ಸಹ ಮಾದಕ ಸೇವನೆ ಸಾರ್ವಜನಿಕ ಜೀವನದಲ್ಲಿ ಗಂಭಿರ ಸವಾಲಾಗಿ ಪರಿಣಮಿಸಿದೆ. ಯುವಕರು ಹೆಚ್ಚಾಗಿ ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರು ವ್ಯಸನ ಮುಕ್ತರಾಗಬೇಕು ಆ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದಲೇ ಜನ ಜಾಗೃತಿ ಮೂಡಿಸುವ ಕಾರ್ಯ ಸಂಘ-ಸಂಸ್ಥೆ ಸಾರ್ವಜನೀಕರಿಂದ, ಸಂಬಂಧಿಸಿದ ಇಲಾಖೆಗಳಿಂದ ಆಗಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ ಎಸ್ ಧಾರವಾಡಕರ ಹೇಳಿದರು. … [Read more...] about ಯುವಕರು ದುಷ್ಚಟಗಳಿಂದ ದೂರವಿರಬೇಕು , ಮಾದಕ ವಸ್ತುಗಳ ಸೇವನೆಗಳ ಬಗ್ಗೆ ಗ್ರಾಮ ಮಟ್ಟದಿಂದಲೇ ಜಾಗೃತಿ ಅಭಿಯಾನ ನಡೆಸಬೇಕು; ವಿಠ್ಠಲ ಎಸ್ ಧಾರವಾಡಕರ
ವಿಠ್ಠಲ ಎಸ್.ಧಾರವಾಡಕರ
ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ;ವಿಠ್ಠಲ ಎಸ್.ಧಾರವಾಡಕರ
ಕಾರವಾರ: ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಠ್ಠಲ ಎಸ್.ಧಾರವಾಡಕರ ಹೇಳಿದರು. ಭಾನುವಾರ ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರೆಂದರೆ ಭಿನ್ನವಾದ ವ್ಯಕ್ತಿಗಳಲ್ಲ. ಅವರೂ ಕೂಡಾ ನಮ್ಮಂತೆ ನಾಗರಿಕರು. ಅವರಿಗೆ ಕನಿಕರ ಅನುಕಂಪ ನೀಡುವ … [Read more...] about ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ;ವಿಠ್ಠಲ ಎಸ್.ಧಾರವಾಡಕರ