ಲಯನ್ಸ್ ಕ್ಲಬ್ ಹೊನ್ನಾವರ ಇವರ ವತಿಯಿಂದ ತಾಲೂಕಿನ ನೆರೆ ಸಂತ್ರಸ್ತ 75 ಬಡಕುಟುಂಬಗಳಿಗೆ ಪರಿಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಲಯನ್ಸ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಂ.ಜೆ.ಎಫ್. ಗಿರೀಶ್ ಕುಚಿನಾಡ್ ಮಾತನಾಡಿ, ಲಯನ್ಸ್ ಇಂಟನ್ರ್ಯಾಷನಲ್ ಸಂಸ್ಥೆ ನೂರಾರು ವರ್ಷಗಳಿಂದ ತನ್ನ ಕೈಲಾದ ಸೇವೆಯನ್ನು ಸಮಾಜಕ್ಕೆ ಮಾಡುತ್ತ ಬಂದಿದೆ. ನನ್ನ ವ್ಯಾಪ್ತಿಗೆ ಗೋವಾ ಹಾಗೂ ಕರ್ನಾಟಕದ 10 … [Read more...] about ನೆರೆ ಸಂತ್ರಸ್ತ 75 ಬಡಕುಟುಂಬಗಳಿಗೆ ಪರಿಹಾರ ಕಿಟ್ ವಿತರಿಸಿದ ಲಯನ್ಸ್ ಕ್ಲಬ್
ವಿತರಿಸಿದ
*ಬೋಗೂರು ಟ್ರ್ಯಾಕ್ಟರ್ ದುರಂತದಲ್ಲಿ ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದ ಜಗದೀಶ ಶೆಟ್ಟರ್*
ಖಾನಾಪೂರ: ತಾಲೂಕಿನ ಬೋಗೂರು ಗ್ರಾಮದ ಹತ್ತಿರದಲ್ಲಿರುವ ತಟ್ಟಿಹಳ್ಳದ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದು ಆರು ಜನರು ಮೃತಪಟ್ಟಿದ್ದರು. ಈ ಘಟನೆಯ ವಿಷಯವನ್ನು ಗಂಭಿರವಾಗಿ ಪರಿಗಣನೆಗೆ ತೆಗೆದುಕೊಂಡ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮೃತ ಕುಟುಂಬಗಳಿಗೆ ೧೦ಲಕ್ಷ ಪರಿಹಾರ ನೀಡಿ ಎಂದು ಕೋರಿದ್ದರು. ಮನವಿಯನ್ನು ಸ್ವಿಕರಿಸಿ ಮೃತರ ತಲಾ ಕಟುಂಬಕ್ಕೆ ೫ಲಕ್ಷ ಪರಿಹಾರ ಮಂಜೂರು ಮಾಡಿದ್ದರು. ಒಟ್ಟಾರೆಯಾಗಿ … [Read more...] about *ಬೋಗೂರು ಟ್ರ್ಯಾಕ್ಟರ್ ದುರಂತದಲ್ಲಿ ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದ ಜಗದೀಶ ಶೆಟ್ಟರ್*
ಕ್ರೀಡಾ ತಂಡಗಳಿಗೆ ಸಮವಸ್ತ್ರಗಳನ್ನು ವಿತರಿಸಿದ ನಾಗರಾಜ ನಾಯಕತೊರ್ಕೆ
ಕುಮಟಾ:ತಾಲೂಕಾಮಟ್ಟದಿಂದಜಿಲ್ಲಾ ಮಟ್ಟಕ್ಕೆಆಯ್ಕೆಯಾದಕುಮಟಾದ ಮಿರ್ಜಾನಿನ ಜನತಾ ವಿದ್ಯಾಲಯದಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದಗಂಡು ಹಾಗೂ ಹೆಣ್ಣುಮಕ್ಕಳ ತಂಡಗಳಿಗೆ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಸಮವಸ್ತ್ರಗಳನ್ನು ವಿತರಿಸಿ, ಪ್ರೋತ್ಸಾಹಿಸಿ ಶುಭಹಾರೈಸಿದರು. ಅಂತೆಯೇ ಈ ಬಾರಿಯದಸರಾಕ್ರೀಡಾಕೂಟದಲ್ಲಿ ವಿಜೇತರಾಗಿಜಿಲ್ಲಾ ಮಟ್ಟಕ್ಕೆಆಯ್ಕೆಯಾದಕುಮಟಾದಬ್ಯಾಡ್ಮಿಂಟನ್ತಂಡಕ್ಕೂಸಹ ಸಮವಸ್ತ್ರಗಳನ್ನು ವಿತರಿಸಿ … [Read more...] about ಕ್ರೀಡಾ ತಂಡಗಳಿಗೆ ಸಮವಸ್ತ್ರಗಳನ್ನು ವಿತರಿಸಿದ ನಾಗರಾಜ ನಾಯಕತೊರ್ಕೆ