ಹಳಿಯಾಳ:- ಜೀವನೊಪಾಯಕ್ಕಾಗಿ ದಶಕಗಳಿಂದ ಅರಣ್ಯ ಅತೀಕ್ರಮಣ ಮಾಡಿ ಸಾಗುವಳಿ ಮಾಡುತ್ತ ಬಂದಿರುವ ಜಮೀನುಗಳಿಗೆ ಪಟ್ಟಾ-ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12 ರಂದು ಜಿಲ್ಲಾಧಿಕಾರಿಗಳ ಬಳಿ ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ನಿಯೋಗ ತೆರಳುತ್ತಿದೆ ಎಂದು ಸಂಘಟನೆಯ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ವಿ. ಬಿ ರಾಮಚಂದ್ರ ತಿಳಿಸಿದ್ದಾರೆ. ಮಂಗಳವಾರ ಪಟ್ಟಣದ ಪುರಸಭಾ ಸಭಾ ಭವನದಲ್ಲಿ ನಡೆದ ಅರಣ್ಯ ಅತೀಕ್ರಮನ ಸಾಗುವಳಿದಾರರ ಸಭೆಯಲ್ಲಿ ಈ ನಿರ್ಣಯ … [Read more...] about ಅತಿಕ್ರಮಣ ಜಮೀನಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12ರಂದು ಡಿಸಿ ಬಳಿ ನಿಯೋಗ-ವಿ.ಬಿ.ರಾಮಚಂದ್ರ
ವಿತರಿಸುವಂತೆ
ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ; ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯ
ಕಾರವಾರ: ಮೀನುಗಾರಿಕಾ ಇಲಾಖೆಯಿಂದ ನಡೆಸಲಾದ ದೋಣಿ ಸಮೀಕ್ಷೆಯಲ್ಲಿ ಜಿಲ್ಲೆಯ ಕೆಲ ಮೀನುಗಾರರ ಹೆಸರು ತಪ್ಪಿದ್ದು, ಅವರಿಗೂ ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ಅಧ್ಯಕ್ಷ ಗಣಪತಿ ಆರ್ ಮಾಂಗ್ರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯಿಸಿದರು. ಸರ್ಕಾರವೂ ಬಡ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. … [Read more...] about ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ; ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯ