ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಳಿಯಾಳ ತಾಲೂಕಾ ದಲಿತ ಸಮುದಾಯದವರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಆಕಸ್ಮಿಕ ವಿದ್ಯಮಾನವೊಂದರಲ್ಲಿ ಹಳಿಯಾಳದ ದಲಿತ ಸಮುದಾಯದವರು ಘೋಟ್ನೇಕರ ಅವರ ವಿರುದ್ದ ಆಕ್ರೋಶಗೊಂಡಿದ್ದು ಪ್ರತಿಭಟನೆಯನ್ನು ನಡೆಸಿದ್ದಾರೆ. ಕೂಡಲೇ ಎಮ್.ಎಲ್.ಸಿ. … [Read more...] about ವಿಧಾನ ಪರಿಷತ್ ಸದಸ್ಯ ಘೋಟ್ನೇಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದಲಿತ ಸಮುದಾಯದಿಂದ ರಾಜ್ಯಪಾಲರಿಗೆ ಮನವಿ
ವಿದ್ಯಾಧರ ಗುಳಗುಳಿ
ಅರಣ್ಯಾಧಿಕಾರಿಗಳ ದೌರ್ಜನ್ಯ – ಹಾನಿಗೊಳಗಾದ ಬೆಳೆಯೊಂದಿಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಬುಡಕಟ್ಟು ಸಿದ್ದಿ ಸಮುದಾಯದ ಜನತೆ –ಅರಣ್ಯಾಧಿಕಾರಿಗಳ ವಿರುದ್ದ ತೀವೃ ಆಕ್ರೋಶ
ಹಳಿಯಾಳ:- ತಾಲೂಕಿನ ಸಾಂಬ್ರಾಣಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ರೈತರು ಬೆಳೆದ (ಬೆಳೆ)ಫಸಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಗೊಳಿಸಿ, ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಬುಡಕಟ್ಟು ಸಿದ್ದಿ ಸಮುದಾಯದಕ್ಕೆ ಸೇರಿದ ರೈತರು ಹಾನಿಗೊಳಗಾದ ಬೆಳೆಯೊಂದಿಗೆ ಶುಕ್ರವಾರ ಹಳಿಯಾಳ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಬುಡಕಟ್ಟು ಸಿದ್ದಿ ಜನಾಂಗದ ಧ್ವನಿಯಾಗಿರುವ ಜಿಲ್ಲಾ ಬುಡಕಟ್ಟು ಅಭೀವ್ಯಕ್ತಿ ವೇದಿಕೆ ಸಂಘಟನೆಯ ನೇತೃತ್ವದಲ್ಲಿ … [Read more...] about ಅರಣ್ಯಾಧಿಕಾರಿಗಳ ದೌರ್ಜನ್ಯ – ಹಾನಿಗೊಳಗಾದ ಬೆಳೆಯೊಂದಿಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಬುಡಕಟ್ಟು ಸಿದ್ದಿ ಸಮುದಾಯದ ಜನತೆ –ಅರಣ್ಯಾಧಿಕಾರಿಗಳ ವಿರುದ್ದ ತೀವೃ ಆಕ್ರೋಶ