ಹೊನ್ನಾವರ – ತಾಲೂಕಿನ ಕೆ.ಇ.ಬಿ ಎದುರು ಇರುವ ಮಾರಿಕಾಂಬ ಟಿಫಿನ್ ಸೆಂಟರ್ಗೆ ಶಾಸಕ ದಿನಕರ ಶೆಟ್ಟಿ ಬೇಟಿ ನೀಡಿ ಟೀ ಕುಡಿದರು. ಇದರಲ್ಲೇನು ವಿಶೇಷ ಅಂತೀರಾ..? ಮಾರಿಕಾಂಬಾ ಟಿಫಿನ್ ಸೆಂಟರ್ ನಡೆಸುತ್ತಿರುವ ಸಂತೋಷ ಭಂಡಾರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿನಕರ ಶೆಟ್ಟಿ ಪರವಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರವೂ ತನ್ನ ಗೆಲುವಿಗೆ ಶ್ರಮವಹಿಸಿದ್ದ ಕಾರ್ಯಕರ್ತನನ್ನು … [Read more...] about ಕಾರ್ಯಕರ್ತನ ರಸ್ತೆಬದಿಯ ಟಿಪಿನ್ ಸೆಂಟರ್ನಲ್ಲಿ ಟೀ ಕುಟಿದು ಕುಶಲೋಪರಿ ವಿಚಾರಿಸಿದ ಶಾಸಕ ದಿನಕರ ಶೆಟ್ಟಿ
ವಿಧಾನಸಭಾ ಚುನಾವಣೆ
ಹಳಿಯಾಳದಲ್ಲಿ ಅಸ್ತಿತ್ವ ಕಳೆದು ಕೊಂಡಿರುವ ಜೆಡಿಎಸ್ ಪಕ್ಷ,ಸಾವಿರ ಮತಗಳನ್ನು ಪಡೆಯದೆ ಹೀನಾಯ ಸ್ಥಿತಿಗೆ ತಲುಪಿದ ಪಕ್ಷ
ಹಳಿಯಾಳ:- ಮುಖ್ಯಮಂತ್ರಿಯವರನ್ನು ಹೊಂದಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಪಕ್ಷವು ಹಳಿಯಾಳ ಭಾಗದಲ್ಲಿ ಹೀನಾಯ ಸ್ಥಿತಿಗೆ ಬಂದು ತಲುಪಿದೆ ಎನ್ನುವುದು ಪುರಸಭೆ ಚುನಾವಣೆಯಲ್ಲಿ ಮತ್ತೋಮ್ಮೆ ಸಾಬೀತಾಗಿದೆ. ಈ ಬಾರಿಯ ಪುರಸಭೆ ಚುನಾವಣೆಯಲ್ಲಿ 14,166 ಜನ ಮತದಾನ ಮಾಡಿದ್ದರು.ದಿ.3ರ ಫಲಿತಾಂಶದ ಬಳಿಕ ಯಾವ ಪಕ್ಷ ಎಷ್ಟು ಮತ ಪಡೆದಿದೆ ಎಂಬ ಲೆಕ್ಕಾಚಾರ ಹಾಕಿದರೇ ಕಾಂಗ್ರೇಸ್ ಪಕ್ಷ 7074, ಬಿಜೆಪಿ-5505, ಜೆಡಿಎಸ್-826, ಪಕ್ಷೇತರರು-632 ಹಾಗೂ 129ಮತ ನೋಟಾಕ್ಕೆ … [Read more...] about ಹಳಿಯಾಳದಲ್ಲಿ ಅಸ್ತಿತ್ವ ಕಳೆದು ಕೊಂಡಿರುವ ಜೆಡಿಎಸ್ ಪಕ್ಷ,ಸಾವಿರ ಮತಗಳನ್ನು ಪಡೆಯದೆ ಹೀನಾಯ ಸ್ಥಿತಿಗೆ ತಲುಪಿದ ಪಕ್ಷ