ಸಿದ್ದಾಪುರ :- ರಸ್ತೆಯ ತುಂಬೆಲ್ಲ ಗುಂಡಿಗಳು ಹೊಂಡ ತಪ್ಪಿಸಲು ವಾಹನ ಸವಾರರ ಪರದಾಟ, ದ್ವಿಚಕ್ರ ವಾಹನ ಸವಾರರಂತು ಪ್ರಾಣವನ್ನು ಕೈಯಲ್ಲಿ ಹಿಡಿದು ಸವಾರಿ ಮಾಡುವ ಕಠಿಣ ಸ್ಥಿತಿ. ರಸ್ತೆಗೆ ಬಂದವರು ಮನೆಗೆ ಸರಿಯಾಗಿ ತಲುಪುವ ಗ್ಯಾರಂಟಿ ಇಲ್ಲ, ಇದು ಸಿದ್ದಾಪುರ-ಕುಮಟಾ ರಸ್ತೆಯ ಸದ್ಯದ ದುಸ್ಥಿತಿಯ ಚಿತ್ರಣ.ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಸಿದ್ದಾಪುರದಿಂದ ದೊಡ್ಮನೆ ಘಟ್ಟದವರೆಗೆ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ರಸ್ತೆಯಲ್ಲಿ … [Read more...] about ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ
ವಿಧ್ಯಾರ್ಥಿಗಳು
ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ
ಹೊನ್ನಾವರ : ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗು ಶಿಕ್ಷಕರು ಪಾಲಕರು ನೀಡಬೇಕು ಇದರಿಂದ ಪ್ರತಿಭೆಗಳು ಬೆಳಗಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು ಅವರು ಮಾರ್ಥೋಮಾ ಫ್ರೌಡ ಶಾಲೆಯಲ್ಲಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ, ಹೊನ್ನಾವರ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. … [Read more...] about ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ