ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಕಂಪನಿ ಹಾಗೂ ವಾಣಿಜ್ಯ ಬಂದರು ನಿರ್ಮಾಣ ತೊಲಗಲಿ ಎಂದು ಪ್ರಾರ್ಥಿಸಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಕಾಸರಕೊಡ ಟೊಂಕಾದಿಂದ ಹೊನ್ನಾವರ ಪಟ್ಟಣದವರೆಗೆ 5 ಕಿಲೋಮೀಟರ್ ಗೂ ಹೆಚ್ಚಿನ ದೂರ ಪಾದಯಾತ್ರೆ ನಡೆಸಿ ಶ್ರೀ ಮಾರುತಿ ಮಂದಿರ, ಜೈನ್ ಜಟಕಾ ಹಾಗೂ ಶ್ರೀ ಮಾರಮ್ಮ ಯಾನೆ ದಂಡಿನದುರ್ಗಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಸೇವೆ ಸಲ್ಲಿಸಿದರು. ಕಾಸರಕೋಡಿನ ಶ್ರೀ ಮಾರುತಿ ಮಂದಿರ ಹಾಗೂ ಜೈನ್ ಜಟಕಾ ದೇವಾಲಯಗಳಲ್ಲಿ … [Read more...] about ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ
ವಿನೂತನ ಪ್ರತಿಭಟನೆ
ಬೈಕ್ ತಳ್ಳಿಕೊಂಡು ಹೋಗುವ ಮೂಲಕ ಕರವೇ ಹಳಿಯಾಳ ಘಟಕದಿಂದ ವಿನೂತನ ಪ್ರತಿಭಟನೆ.
ಹಳಿಯಾಳ :- ದೇಶದ ಬಹುತೇಕ ಸಾಗಾಣಿಕೆ ವ್ಯವಸ್ಥೆಯು ಸಾರಿಗೆಯ ಮೇಲೆ ಅವಲಂಬಿತವಾಗಿದ್ದು ಕೇಂದ್ರ ಸರ್ಕಾರವು ಪೆಟ್ರೋಲ್-ಡಿಸೆಲ್ ದರ ಏರಿಕೆ ಮಾಡುತ್ತಲೇ ಸಾಗಿದ್ದು ಇದರಿಂದ ದಿನಬಳಕೆಯ ವಸ್ತುಗಳ ಬೆಲೆಯು ಏರಿಕೆ ಆಗುತ್ತಿರುವುದರಿಂದ ಕೂಡಲೇ ದರ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ ನಿಲ್ದಾಣ, ವನಶ್ರೀ ವೃತ್ತದ ಮೂಲಕ ಬೈಕಗಳನ್ನು ತಳ್ಳುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದ ಕರವೇ … [Read more...] about ಬೈಕ್ ತಳ್ಳಿಕೊಂಡು ಹೋಗುವ ಮೂಲಕ ಕರವೇ ಹಳಿಯಾಳ ಘಟಕದಿಂದ ವಿನೂತನ ಪ್ರತಿಭಟನೆ.