ಹೊನ್ನಾವರ : ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನೋಲೋಜಿಯಲ್ಲ್ಲಿ ವ್ಯಾಸಂಗ ನಡೆಸುತ್ತಿರುವ ಕಾರ್ತಿಕ ಕೃಷ್ಣಕಾಂತ ಕಾಮತ ಇತನು ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥÀಮ ಸ್ಥಾನಗಳಿಸಿದ್ದು ಇತನಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಇತನು ತಾಲೂಕಿನ ಕವಲಕ್ಕಿಯ ಉದ್ಯಮಿ ಕೃಷ್ಣಕಾಂತ ಕಾಮತ ಹಾಗೂ ಕಾವ್ಯ ಕಾಮತ ಇವರ ಸುಪುತ್ರ.. … [Read more...] about ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥಮ;ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನ
ವಿಭಾಗದಲ್ಲಿ
TSS Market Report 23-06-2018
Rate in rs / per QuintalTSS Sirsi … [Read more...] about TSS Market Report 23-06-2018
ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾ ಕೂಟ; ವಿದ್ಯಾರ್ಥಿನಿ ನಿಕಿತಾ ಢೇಪಿ 40 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ
ಹಳಿಯಾಳ:- ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಧೂಳೆಯÀಲ್ಲಿ ನಡೆದ ಪ್ರೌಢ ಶಾಲೆಗಳ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾ ಕೂಟದಲ್ಲಿ ಹಳಿಯಾಳದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸ್ವಾಮಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ನಿಕಿತಾ ಢೇಪಿ 40 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗಳಿಸಿ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆಂದು ಶಿಕ್ಷಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಾಮಿ … [Read more...] about ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾ ಕೂಟ; ವಿದ್ಯಾರ್ಥಿನಿ ನಿಕಿತಾ ಢೇಪಿ 40 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ
ಆನಂದ ಆಶ್ರಮ ಪಿ.ಯು.ಸಿ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ವಿ. ಶೇ.100 ಫಲಿತಾಂಶ
ಭಟ್ಕಳ:ಇಲ್ಲಿನ ಆನಂದ ಆಶ್ರಮ ಪಿ.ಯು.ಸಿ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ವಿ. ಫಲಿತಾಂಶ ಶೇ.100 ಆಗಿದ್ದು ವಾಣಿಜ್ಯ ವಿಭಾಗದಲ್ಲಿ ಶೇ.91.66 ಆಗಿದೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು 13 ಅತ್ಯುನ್ನತ ಶ್ರೇಣಿ, 23 ಪ್ರಥಮ ದರ್ಜೆ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಓರ್ವ ಅತ್ಯುನ್ನತ ಶ್ರೇಣಿ, 17 ಪ್ರಥಮ ಶ್ರೇಣಿ, 3 ದ್ವಿತೀಯ ಶ್ರೇಣಿ ದರ್ಜೆ ಪಡೆದಿದ್ದಾರೆ. ವಿಜ್ಞಾನ … [Read more...] about ಆನಂದ ಆಶ್ರಮ ಪಿ.ಯು.ಸಿ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ವಿ. ಶೇ.100 ಫಲಿತಾಂಶ