ಹೊನ್ನಾವರ. ತಾಲೂಕಿನ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢ ಶಾಲೆ, ಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಜಾಗೃತಿ ಜಾಥಾದ ಮೂಲಕ ಆಚರಿಸಲಾಯಿತು. ಕನ್ನಡಾಂಬೆಯ ಮೆರವಣಿಗೆಗೆ ಕರ್ಕಿ ಗ್ರಾಮಪಂಚಾಯತ ಅಧ್ಯಕ್ಷÀ ಶ್ರೀಕಾಂತ ಮೋಗೇರ ಚಾಲನೆ ನೀಡಿ ಕನ್ನಡ ನಾಡು, ನುಡಿ, ಜಲದ ಬಗ್ಗೆ ಅಭಿಮಾನ, ಗೌರವ ಸದಾ ಎಲ್ಲರಲ್ಲೂ ಜಾಗೃತವಾದರೆ ಏಕೀಕರಣ ಕರ್ನಾಟಕ ಸಾರ್ಥಕವಾಗುತ್ತದೆ ಎಂದರು. ಕನ್ನಡ ಜಾಗೃತಿ ಘೋಷಣೆಗಳ ಮೂಲಕ ಊರ ನಾಗರಿಕರ ಸಹಕಾರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ … [Read more...] about ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷ ವಾಚನಾಲಯ ಉದ್ಘಾಟನೆ