ಯಲ್ಲಾಪುರ ಭಗವಂತನ ಕಡೆ ಮಾರ್ಗ ತೋರಿಸುವ ಶಕ್ತಿ ಗುರುವಿಗೆ ಇದೆ. ಜಗತ್ತಿನಲ್ಲಿ ಗುರುಗಳಿಗಿಂತ ದೊಡ್ಡವರಿಲ್ಲ. ಸತ್ಯ ಮಾರ್ಗದ ಕಡೆ ನಡೆಯಲು ಗುರುವಿನ ಅಗತ್ಯ ಅನಿವಾರ್ಯ ಎಂದುಡಾ.ಅರುಣ ಉಳ್ಳಾಲ ರವರು ಹೇಳಿದರು.ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ'ಕಾರ್ಯಕ್ರಮದಲ್ಲಿ ಆನಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿಗಳ ವಿನಯತೆ ಹಾಗೂ ಸದ್ಗುಣಗಳೇ ಗುರುವಿಗೆ ಸಲ್ಲಿಸುವ ಗೌರವವಾಗಿದೆ. … [Read more...] about ವಿದ್ಯಾರ್ಥಿಗಳ ವಿನಯತೆ ಯೇ ಗುರುವಿಗೆ ನೀಡುವ ಗೌರವವಾಗಿದೆ _ ಡಾ. ಅರುಣ ಉಳ್ಳಾಲ.