ಹೊನ್ನಾವರ . ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ಜಿ ನಾಯ್ಕ ರ ಅಧ್ಯಕ್ಷತೆಯಲ್ಲಿ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು. ಜೀವಜಲ ಬರಿದಾಗುತ್ತಿದ್ದು ಅದರ ಸದ್ಭಳಕೆಯಿಂದ ಮಾತ್ರ ಸಂರಕ್ಷಿಸಬಹುದಾಗಿದೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ನೀರಿನ ಹಿತಮಿತವಾದ ಬಳಕೆಯ ಕುರಿತು ಅರಿವು ಮೂಡಿಸಲು ಕಾರ್ಯನಿರ್ವಾಹಕ ಅಧಿಕಾರಿಗಳು ಕರೆ ನೀಡಿದರು. ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು (ಗ್ರಾ.ಅ) ಕೃಷ್ಣಾನಂದ ಕೆ. ರವರು … [Read more...] about ವಿಶ್ವ ಜಲ ದಿನಾಚರಣೆ