ಹೊನ್ನಾವರ : ಕೊರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ, ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜೇನುತುಪ್ಪವನ್ನು ವಿತರಿಸಲಾಯಿತು.ಜೇನುತುಪ್ಪ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಕೃತಿ ಸಹಜ ಶಕ್ತಿವರ್ಧಕ ಎಂದು ಗುರುತಿಸಲ್ಪಟ್ಟಿದ್ದು ಕೋವಿಡ್ ಅವಧಿಯಲ್ಲಿ ಅತಿಹೆಚ್ಚು ಜೇನುತುಪ್ಪ ಮಾರಾಟವಾಗುತ್ತದೆ. ಖಾದಿ ಕಮೀಶನ್ ನಿರ್ದೇಶನದಂತೆ ಇಂದು ಕೊರೊನಾ ವಾರಿಯರ್ಗಳಿಗೆ ಜೇನುಸಾಕುವವರ ಸಹಕಾರಿ … [Read more...] about ಆಸ್ಪತ್ರೆಗೆ, ಠಾಣೆಗೆ ಜೇನುತುಪ್ಪ ವಿತರಣೆ