ಹೊನ್ನಾವರ: ಉಪನ್ಯಾಸಕಿ ರಾಜೀವಿ ನಾಯಕ ಇವರಿಗೆ ಕೊಯಿಮತ್ತೂರು ಬಾರತೀಯಾರ್ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಹಾಗೂ ಪ್ರೆಸಿಡೆನ್ಸಿ ಕಾಲೇಜು ಬೆಂಗಳೂರುನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಇವರು ಸ್ಥಳೀಯ ದುರ್ಗಾಕೇರಿ ನಿವಾಸಿ ಆಗಿದ್ದಾರೆ.ಇವರ ರೋಲ್ ಆಫ್ ಪಬ್ಲಿಕ್ ಸೆಕ್ಟರ್, ಪ್ರೈವೇಟ್ ಸೆಕ್ಟರ್, ಎಂಡ್ ರಿಜನಲ್ ರೂರಲ್ ಬ್ಯಾಂಕ್ ಇನ್ … [Read more...] about ಉಪನ್ಯಾಸಕಿ ರಾಜೀವಿ ನಾಯಕಗೆ ಪಿ.ಎಚ್.ಡಿ