ಹೊನ್ನಾವರ : ಪಾಕಿಸ್ತಾನದ ವಿರುದ್ಧ ಎರಡು ಯುದ್ಧದಲ್ಲಿ ಹೋರಾಡಿ ಗೆಲುವು ತಂದುಕೊಟ್ಟ ಸೈನಿಕ ಕುಟುಂಬದ ತ್ಯಾಗವನ್ನು ನಿರ್ಲಕ್ಷಿಸಿ ಚತುಷ್ಪಥ ಗುತ್ತಿಗೆ ಪಡೆದ ಐಆರ್(Iಬಿ (IRB) ಕಂಪನಿ ಆ ಮನೆಯಲ್ಲಿರುವ ಯೋಧ ದಿನಕರ ಹಬ್ಬು ಅವರ ಪತ್ನಿ ಮತ್ತು ಮಗನಿಗೆ ತಿಳಿಸದೆ ಕಂಪೌಂಡ್ ಒಳಗೆ ಗುರುತು ಮಾಡಿದೆ. ಭೂ ದಾಖಲೆಯಲ್ಲಿ ಅವರ ಹೆಸರಿದ್ದರೂ ನೋಟೀಸು ಮಾಡದೆ ಕಂಪೌಂಡ ಕೆಡವುದಾಗಿ ಹೇಳುತ್ತಿದೆ. ಕೇಂದ್ರ ಭೂಸಾರಿಗೆ ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ. ಹಳದೀಪುರದ ರಾಷ್ಟ್ರೀಯ … [Read more...] about ಪಾಕ್ ವಿರುದ್ಧ ಹೋರಾಡಿದ ವೀರರ ಮನೆಗೆ ರಕ್ಷಣೆ ಇಲ್ಲವೇ ?