2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು ಸರ್ಕಾರಿ ವಸತಿ ನಿಲಯ … [Read more...] about ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ
ವೀಳ್ಯದೆಲೆ
ಮರದಿಂದ ಬಿದ್ದು ಸಾವು
ಹೊನ್ನಾವರ : ತಾಲೂಕಿನ ಅನಂತವಾಡಿ ಸಮೀಪ ತುಂಬೇಬೀಳು ಮಜರೆಯಲ್ಲಿ ವೀಳ್ಯದೆಲೆ ಕೊಯ್ಯಲು ಮರಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಬೇಬೀಳಿನ ಕೃಷಿಕ ನಾರಾಯಣ ಕುಪ್ಪ ನಾಯ್ಕ(60) ಮೃತರು. ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಮರದಿಂದ ಬಿದ್ದು ಸಾವು