ಹೊನ್ನಾವರ : ತಾಲೂಕಿನ ಅನಂತವಾಡಿ ಸಮೀಪ ತುಂಬೇಬೀಳು ಮಜರೆಯಲ್ಲಿ ವೀಳ್ಯದೆಲೆ ಕೊಯ್ಯಲು ಮರಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಬೇಬೀಳಿನ ಕೃಷಿಕ ನಾರಾಯಣ ಕುಪ್ಪ ನಾಯ್ಕ(60) ಮೃತರು. ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Daily Updated Canara News
ಹೊನ್ನಾವರ : ತಾಲೂಕಿನ ಅನಂತವಾಡಿ ಸಮೀಪ ತುಂಬೇಬೀಳು ಮಜರೆಯಲ್ಲಿ ವೀಳ್ಯದೆಲೆ ಕೊಯ್ಯಲು ಮರಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಬೇಬೀಳಿನ ಕೃಷಿಕ ನಾರಾಯಣ ಕುಪ್ಪ ನಾಯ್ಕ(60) ಮೃತರು. ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment