ಹೊನ್ನಾವರ: ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾದೇವ ಚಂದ್ರಪ್ಪ ಕಲಗುಡ್ಡಿಯವರನ್ನು ವಕೀಲರ ಸಂಘದ ಪರವಾಗಿ ಸನ್ಮಾನಿಸಿ ಬೀಳ್ಕೊಟ್ಟು ಮಾತನಾಡುತ್ತಿದ್ದರು. ಸರ್ಕಾರಿ ಸೇವೆ ಪವಿತ್ರವಾದದ್ದು ಅದರಲ್ಲೂ ನ್ಯಾಯಾಲಯದ ಸೇವೆ ಅತೀ ಪವಿತ್ರವಾದದ್ದು, ನ್ಯಾಯಾಲಯದಲ್ಲಿ ನಿರಂತರ … [Read more...] about ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ; ಕೆ.ವಿ. ನಾಯ್ಕ