ಒಳಚರಂಡಿ ಅವ್ಯವರ್ಸಥೆಯಿಂದ ಪಟ್ಟಣದ ರಸ್ತೆಗಳೆಲ್ಲ ಹೊಂಡ ಹಾಗೂ ಧೂಳಿನಿಂದ ಸಾರ್ವಜನಿಕರು ನಿತ್ಯ ಸಂಚಾರ ನಡೆಸಲು ಪರದಾಟಮಾಡುತ್ತಿದ್ದರು. ಈ ಹಿಂದಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಭರವಸೆ ನೀಡುತ್ತ ಬಂದಿದ್ದ ಶಾಸಕ ದಿನಕರ ಶೆಟ್ಟಿ ಮಂಗಳವಾರ ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ 1 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. 1 ಕೋಟಿ ವೆಚ್ಚದಲ್ಲಿ ಬಾಳೇರಿ ಕಾಂಫ್ಲೆಕ್ಸನಿಂದ ದುರ್ಗಾಕೇರಿಗೆ … [Read more...] about 1 ಕೋಟಿ ವೆಚ್ಚದ ಹೊನ್ನಾವರ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ