ಹಳಿಯಾಳ:-ರೈತರಿಗೆ ಕೃಷಿ ಭೂಮಿ ಸತ್ವಯುತವಾಗಿದ್ದರೇ ಮಾತ್ರ ಒಳ್ಳೆಯ ಬೆಳೆಯನ್ನು ಬೆಳೆಸಬಹುದಾಗಿದೆ, ಮಾನವರಂತೆ ಭೂಮಿಗೂ ಕೂಡ ಸರಿಯಾದ ಆರೋಗ್ಯ ತಪಾಸಣೆ ಅವಶ್ಯವಾಗಿದ್ದು ಆ ದಿಶೆಯಲ್ಲಿ ಜೆಕೆ ಸಿಮೆಂಟ್ ರವರು ತಮ್ಮ ಸಿಎಸ್ಆರ್ ಯೋಜನೆಯ ಅಡಿಯಲ್ಲಿ ಎಪಿಎಮ್ಸಿ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಭಾನುವಾರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ … [Read more...] about 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲ
ವೆಚ್ಚದಲ್ಲಿ
ಹೊನ್ನಾವರಕ್ಕೆ 128 ಕೋಟಿ ವೆಚ್ಚದಲ್ಲಿ ಕುಡಿಯವ ನೀರು
ಹೊನ್ನಾವರ :ಕರ್ನಾಟಕ ಸರಕಾರ ಮಂಡಿಸಿದ ರಾಜ್ಯದ ಆಯ-ವ್ಯಯ ಪÀತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ಹೊನ್ನಾವರ ಪಟ್ಟಣಕ್ಕೆ 128 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಮಂಜೂರಾತಿ ನೀಡಿರುವುದನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಕುರಿತು ಅವಿರತವಾಗಿ ಹೋರಾಡಿ ಮುಖ್ಯಮಂತ್ರಿಗಳಿಂದ ಯೋಜನೆಗೆ ಮುಂಜೂರಾತಿ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದ ಕುಮಟಾ-ಹೊನ್ನಾವರ … [Read more...] about ಹೊನ್ನಾವರಕ್ಕೆ 128 ಕೋಟಿ ವೆಚ್ಚದಲ್ಲಿ ಕುಡಿಯವ ನೀರು