ಭಟ್ಕಳ: ಜಾಲಿ ಪಟ್ಟಣಪಂಚಯತ್ ವ್ಯಾಪ್ತಿಯಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದು ಮುಂದಾಲೋಚನೆ ಇಲ್ಲದ ಕಾಮಗಾರಿಯಾಗಿದೆ, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಮುಂದಿನ 50-60 ವರ್ಷಗಳನ್ನು ಮುಂದಿಟ್ಟುಕೊಂಡು ದೀರ್ಘಾವಧಿಯ ಯೋಜನೆ ರೂಪಿಸದೆ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ಕೈಗೊಂಡಿದ್ದು ಇದರಿಂದಾಗಿ ಭವಿಷ್ಯದಲ್ಲಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಯುಜಿಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಿ ಹೊಸ ಯೋಜನೆಯೊಂದಿಗೆ … [Read more...] about ಮುಂದಾಲೋಚನೆಯಿಲ್ಲದ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಾರ್ವಜನಿಕರ ಆಗ್ರಹ
ವೈಜ್ಞಾನಿಕ
ಧಾರ್ಮಿಕ ಆಚರಣೆಯ ಸುತ್ತ,ನಮ್ಮ ಆರೋಗ್ಯ
ನಮ್ಮ ಪ್ರತಿಯೊಂದು ಆಚರಣೆಯಲ್ಲೂ ಒಂದು ಕಾರಣವಿರುತ್ತದೆ ಎಂಬುದು ಸುಳ್ಳಲ್ಲ.ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಆಧ್ಯಾತ್ಮ ಮತ್ತು ವೈಜ್ಞಾನಿಕವಾದ ಕಾರಣವಿದೆ. ಧಾರ್ಮಿಕ ಆಚರಣೆಗಳಿಂದ ನಮಗೆ ನಂಬಿಕೆ ಮತ್ತು ಆರೋಗ್ಯ ಎರಡು ದೊರೆಯುತ್ತದೆ. ನಮ್ಮ ಆಚರಣೆಯಲ್ಲಿ ಬೆಳ್ಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲುಗುವವರೆಗೂ ಆಚರಣೆಗಳಿವೆ,ಆರೋಗ್ಯವು ಇವೆ. ನಾವು ಬೆಳ್ಳಿಗ್ಗೆ ಸೂರ್ಯೋದಯ ಸಮಯದಲ್ಲಿ ಏಳಬೇಕು ಎನ್ನುತ್ತಾರೆ.ನಾವು ಆ ಸಮಯದಲ್ಲಿ ಏಳುವುದರಿಂದ ಸೂರ್ಯನ … [Read more...] about ಧಾರ್ಮಿಕ ಆಚರಣೆಯ ಸುತ್ತ,ನಮ್ಮ ಆರೋಗ್ಯ