ಹೊನ್ನಾವರ: ಸಂಘಟನೆಯ ಹೆಸರು ಹೇಳಿಕೊಂಡು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಚ್ಛಾರಿತ್ರ್ಯವಿಲ್ಲದ ವ್ಯಕ್ತಿಗೆ ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ.ಕಾಂಗ್ರೆಸ್ ಶಾಸಕನನ್ನು ಪತ್ರಿಕಾ ಹೇಳಿಕೆ ನೀಡಿ ಹೊಗಳುವ ಈ ವ್ಯಕ್ತಿ ಬಿಜೆಪಿ ತತ್ವಸಿದ್ದಾಂತವನ್ನು ಅವಹೇಳನ ಮಾಡಿದ್ದಾನೆ. ಅಧಿಕಾರಿಗಳನ್ನು ಓಲೈಸಿಕೊಳ್ಳುತ್ತ ಅರಣ್ಯ ಇಲಾಖೆಯ ಜಾಗವನ್ನು ಪ್ರತಿ ವರ್ಷ ಒತ್ತುವರಿ ಮಾಡಿಕೊಂಡು ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿದ್ದಾನೆ. … [Read more...] about ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ