(ಪೊಲೀಸರ ಮದ್ಯಪ್ರವೇಶದಿಂದ ಬಗೆಹರಿದ ಗೊಂದಲ)ಹೊನ್ನಾವರ –ಪಟ್ಟಣದ ರಾಯಲ್ಕೇರಿ ಸುತ್ತಮುತ್ತ ಮೂರ್ನಾಲ್ಕು ದಿನಗಳಿಂದ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಏಕಾಏಕಿ ಮನೆಯೊಂದರ ಒಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಪೊಲೀಸರ ಮದ್ಯಪ್ರವೇಶದಿಂದಾಗಿ ಶಂಕಿತ ವ್ಯಕ್ತಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗುವ ಸಂಭವನೀಯ ಅನಾಹುತ ತಪ್ಪಿದೆ.ಅಪರಿಚಿತ ವ್ಯಕ್ತಿಯೊಬ್ಬ ಕೆಲದಿನಗಳಿಂದ ರಾಯಲ್ಕೇರಿ ಭಾಗದಲ್ಲಿ … [Read more...] about ಪಟ್ಟಣದಲ್ಲಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ – ಕಳ್ಳತಕ್ಕೆ ಬಂದವನೆಂದು ತಪ್ಪು ತಿಳುವಳಿಕೆ